ಟ್ವೀಟ್ಗಳು
- ಟ್ವೀಟ್ಗಳು
- ಟ್ವೀಟ್ಗಳು & ಪ್ರತಿಕ್ರಿಯೆಗಳು
- ಮಾಧ್ಯಮ
@SriSamsthana ತಡೆಹಿಡಿಯಲಾಗಿದೆ
ನೀವು ಖಚಿತವಾಗಿಯೂ ಈ ಟ್ವೀಟ್ಗಳನ್ನು ನೋಡಲು ಬಯಸುವಿರಾ? ಟ್ವೀಟ್ಗಳನ್ನು ನೋಡುವುದು @SriSamsthana ಅವರನ್ನು ತಡೆತೆರವುಗೊಳಿಸುವುದಿಲ್ಲ.
-
ಪಿನ್ ಮಾಡಿದ ಟ್ವೀಟ್
ಪ್ರಧಾನಮಂತ್ರಿಗಳೇ! ಸೇವೆಯ ಸರ್ವೋತ್ತಮ ಅವಕಾಶ ನಿಮ್ಮ ಮುಂದಿದೆ! ಗೋಹತ್ಯೆಯನ್ನು ಪೂರ್ಣ ನಿಷೇಧಿಸಿ,ಧರಿತ್ರಿಯ ಚರಿತ್ರೆಯಲ್ಲಿ ಅಜರಾಮರರಾಗಿ!http://www.livemint.com/Politics/kDHRQNuOznoz3RVQyk3KrN/Modi-govt-exploring-law-on-banning-beef-and-cow-slaughter.html …
-
ಕುಮಟಾದಲ್ಲಿ
#MangalaGouYatra : ಈ ಊರಿನ ನಿಜವಾದ ಹೆಸರು ಕುಂಭಪುರ; ಗೋಭಕ್ತಿಯು ಜನರಲ್ಲಿ ತುಂಬಿ, ಗೋಭಕ್ತರಿಂದ ನಗರವೇ ತುಂಬಿದ ಇಂದು ಅದು ಪೂರ್ಣಕುಂಭಪುರವೆನಿಸಿತು!pic.twitter.com/HD9m3nOHJX
-
ನಗರ ಸೇರಿದ ನಮ್ಮವರೇ! ಬೇರಿಗೆ ಮರಳಿ! ಊರಿಗೆ ತೆರಳಿ! ನೆಲ~ಜಲ~ಹಸು~ಹಸಿರು ಪ್ರಕೃತಿ; ಉಸಿರೇ ವಿಷವಾದ ಇಂದಿನ ನಗರ-ನಾಗರಿಕತೆ ವಿಕೃತಿ! https://www.google.co.in/amp/indianexpress.com/article/education/this-iit-professor-once-taught-raghuram-rajan-now-works-with-tribals-of-madhya-pradesh/lite/ …?
-
ಗೋವಿಗಾಗಿ ಮಿಡಿಯುವ ದೇಶವಾಸಿಗಳ ದನಿಯಾಲಿಸಿ ದೊರೆಗಳೇ! ಗೋಹತ್ಯೆಯೆಂಬ ಭಾರತದ ಪ್ರಾಣಹತ್ಯೆಯನ್ನು ನಿಲ್ಲಿಸಿ!!
#GouKrantipic.twitter.com/cK5o4xSByd
-
Only reason not to ban cow slaughter is "Religion" if not how we ban tiger, deer killing ? Cow is unfortunate
#GouKranti -
#ಶ್ರೀಸೂಕ್ತಿ "ನಮ್ಮ ಕೋಟಿ ಪಾಪಗಳನ್ನು ಕಳೆಯಲು ಮನೆಯಲ್ಲೊಂದು ಪುಣ್ಯಕೋಟಿ ಇರಲಿ" -ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು@SriSamsthana#SriSookti -
Cow-based rural economy made us a greatest nation once. Let's bring back the rural economy !
#Goukranti#StopCowSlaughter#AdaptACowpic.twitter.com/eJ5E6OJov9
-
@SriSamsthana shows the way to the world that how desi cow can be protected and how it's the need of the hour.#goukranti -
It's an amazing journey of
@SriSamsthana on the way of desi cow protection. Mangala Gou Yatra will herald a new era. Great effort#GouKranti -
ಮಂಗಳೂರಿನ ಮಂಗಲಭೂಮಿಯಲ್ಲಿ, ಮಾಸಾಂತ್ಯದಲ್ಲಿ ನೆರವೇರುವ
#MangalaGouYatra ಯ ಮಹಾಮಂಗಲದಲ್ಲಿ ಮೊಳಗಲಿರುವ#GouKranti ಯ ಕಹಳೆಯು ಸಮಗ್ರಭಾರತದಲ್ಲಿ ಮಾರ್ದನಿಸಲಿ!pic.twitter.com/nEhLjtAJ6h
-
ಭಾವವು ರಾಗದ ರಥವೇರಿ, ರಾಮನ ಸೇರಿ ರಮಿಸಿದರೆ ಅದು ತ್ಯಾಗರಾಜರ ಆರಾಧನೆಯಾಯಿತು! @ Karwar https://www.instagram.com/p/BPXrG0_DCKL/
-
ಹಸಿದ ಮಗುವಿನ ಈ ಪ್ರಶ್ನೆಗೆ ವೈದ್ಯರ ಬಳಿ ಉತ್ತರವಿಲ್ಲ; ಆದರೆ ಗೋಮಾತೆಯ ಬಳಿ ಇದೆ! ಹಸಿವು-ರೋಗ-ಮುಪ್ಪು-ಮೃತ್ಯುಗಳನ್ನು ದೂರಾಗಿಸಬಲ್ಲ ಅಮೃತನಿಧಿಯೇ ಆಕೆಯಲ್ಲಿದೆ!pic.twitter.com/4rFo6LHZ0H
-
ವರುಷಗಳ ಹಿಂದೆ ನಾವು ಮಡಿಲಲ್ಲಿ ಮಲಗಿಸಿಕೊಂಡಿದ್ದ ಹೊಸನಗರದ ದೇವನಿ ಕರುವನ್ನು ನಿನ್ನೆ ವೃದ್ಧಾವಸ್ಥೆಯಲ್ಲಿ ನೋಡಿದೆವು! ಅತ್ಯಲ್ಪಕಾಲ ಬದುಕಿ, ಅತ್ಯಧಿಕಫಲವೀವ ಜೀವಗಳಿವು!pic.twitter.com/uolGSWWy02
-
ಪುಟ್ಟ ಕಂದನಿಗೂ ಪಾಲ್ಗಡಲೊಡೆಯಗೂ ಒಟ್ಟಿಗೆ ಹಾಲೂಡಿಸುವ ಅಂಬೇ! ಜಗದಂಬೇ! ಪರಮಾಣುವಿನಿಂದ ಪರಮಾತ್ಮನವರೆಗೆ ನಿನ್ನ… https://www.instagram.com/p/BPTnou5jjea/
-
ಕಂದಗೆ ಹಾಲ್ಗುಡಿವ ತೃಪ್ತಿ; ಕೃಷ್ಣಗೆ ಕಂದನ ಕಾಂಬ ತೃಪ್ತಿ; ಗೋವಿಗೆ ಕೃಷ್ಣಸ್ಪರ್ಶದ ತೃಪ್ತಿ; ನಮಗೆ ಕಂದ~ಕೃಷ್ಣ~ಗೋವುಗಳ ಸಂಗಮದಲ್ಲಿ ಮುಳುಗೇಳುವ-ದಡ ಸೇರುವ ಪರಮತೃಪ್ತಿ!pic.twitter.com/Jz6cAbxQPS
-
ದೊಡ್ಡವರಲ್ಲಿ ದೊಡ್ಡವನು ಸಣ್ಣವರಲ್ಲಿ ಸಣ್ಣವನ ನೆರಳಲ್ಲಿ!pic.twitter.com/Y5ikkiDcEj
-
ಭಾರತದ ಭೂಸೇನೆಗೆ ಬ್ರಿಟಿಷರ ನೇತೃತ್ವ ತೊಲಗಿ, ನಮ್ಮ ಫೀಲ್ಡ್ ಮಾರ್ಷಲ್, K.M.ಕಾರಿಯಪ್ಪ ದಂಡನಾಯಕರಾದ ಈ ದಿನವು ನಮಗೆ 'ನಮ್ಮತನ'ವನ್ನು ನೆನಪಿಸುವ ದಿನವಾಗಲಿ..
#ArmyDaypic.twitter.com/rcozSQUhLa
-
ಗೋದೀಕ್ಷೆ ಪಡೆದು, ಗೋಸ್ವಾತಂತ್ರ್ಯಮಹಾಸಂಗ್ರಾಮದಲ್ಲಿ ಹೋರಾಡಲಿರುವ ವೀರಗೋಸೇನಾನಿಗಳು ಗೋಟಂಕೆಗಳ ಪ್ರಥಮಾಧಿಕಾರಿಗಳಾಗಲಿದ್ದಾರೆ!https://twitter.com/ShankaraPeetha/status/820285212835749889 …
-
ಎಲ್ಲಾ ದೇವರಿಗೂ ಒಂದೊಂದು ದಿನಗಳಿವೆ; ಎಲ್ಲಾ ದೇವರೂ ತಾನೇ ಆದ ಗೋಮಾತೆಗೆ ವರುಷಕ್ಕೊಂದು ದಿನ ಬೇಡವೇ? ಆ ದಿನವೇ ಈ ದಿನ; ಸಂಕ್ರಮಣದಿನವದು ಗೋದಿನ!
#Makarsankrantipic.twitter.com/b4KTtt6Qqb
-
ದೇಶದ ದುರ್ದಶೆ ದೂರಾಗಬೇಕಾದರೆ ದಿಶೆ ಬದಲಾಗಬೇಕು. ಈಗಿನ ದಿಶೆ: ದನ+ನಿಧನ=ಧನ ಬೇಕಿರುವ ದಿಶೆ: ದನ=ಧನ ದೇಶದ ದಿಶೆ-ದಶೆಗಳನ್ನು ಬದಲಿಸುವ ಗೋಕ್ರಾಂತಿಯೇ ನಿಜಸಂಕ್ರಾಂತಿ!pic.twitter.com/R0rhbf8My6
-
ದಕ್ಷಿಣವು ಯಮನ~ಸಾವಿನ ದಿಕ್ಕು; ಉತ್ತರವು ಕುಬೇರನ~ಸಿರಿಯ ದಿಕ್ಕು; ನಾಳೆ ಸಂಕ್ರಾಂತಿಗೆ ರವಿ ದಕ್ಷಿಣದಿಂದ ಉತ್ತರಕೆ ಹೊರಳುವಾಗ ದೇಶವೂ ಗೋನಿಧನದಿಂದ ಗೋಧನದೆಡೆಗೆ ಹೊರಳಲಿ.pic.twitter.com/HPAXaVZfvV
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.
RaghaveshwaraBharati
Govindaraj K
HareRaama SriSri
Govinda Govinda
Vishweshwar Bhat