Oneindia Kannadaಪರಿಶೀಲಿಸಿದ ಖಾತೆ

@OneindiaKannada

News Plus. Comprehensive information in Kannada , ಕರ್ನಾಟಕದ ಆಗುಹೋಗುಗಳ ಮಾಹಿತಿ, ತಾಜಾ ಸುದ್ದಿಗಳನ್ನು ನೀಡುವ ನಂ.1 ಪೋರ್ಟಲ್ ಒನ್ಇಂಡಿಯಾ ಕನ್ನಡ

Bangalore
ಡಿಸೆಂಬರ್ 2008 ಸಮಯದಲ್ಲಿ ಸೇರಿದ್ದಾರೆ

ಟ್ವೀಟ್‌ಗಳು

ನೀವು @OneindiaKannada ಅವರನ್ನು ತಡೆಹಿಡಿದಿರುವಿರಿ

ಈ ಟ್ವೀಟ್‌ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @OneindiaKannada ಅವರ ತಡೆತೆರವುಗೊಳಿಸುವುದಿಲ್ಲ

  1. 7 ನಿಮಿಷಗಳ ಹಿಂದೆ

    ಕೇರಳದಲ್ಲಿ ಕೇಸರಿ ರಂಗು ಪಸರಿಸಲು ಇನ್ನಿಲ್ಲದ್ದಂತೆ ಯತ್ನಿಸುತ್ತಿರುವ ಬಿಜೆಪಿ ಸ್ಟಾರ್ ನಟರ ಹಿಂದೆ ಬಿದ್ದಿದೆ. | |

    ರದ್ದುಗೊಳಿಸು
  2. 32 ನಿಮಿಷಗಳ ಹಿಂದೆ

    ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು 2019ರ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ?. ಈ ಕುರಿತ ಚರ್ಚೆ ಮತ್ತೆ ಆರಂಭವಾಗಿದೆ | |

    ರದ್ದುಗೊಳಿಸು
  3. 39 ನಿಮಿಷಗಳ ಹಿಂದೆ

    ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.!

    ರದ್ದುಗೊಳಿಸು
  4. 43 ನಿಮಿಷಗಳ ಹಿಂದೆ

    ಕುಕ್ಕೆ ಸುಬ್ರಹ್ಮಣ್ಯ, ಇದೇನು ನಿನ್ನ ಕ್ಷೇತ್ರದಲ್ಲಿ ಭುಗಿಲೆದ್ದಿರುವ ವಿವಾದ? ಇಲ್ಲಿದೆ ಮಾಹಿತಿ... | |

    ರದ್ದುಗೊಳಿಸು
  5. 1 ಗಂಟೆ ಹಿಂದೆ

    ಕಷ್ಟದಲ್ಲಿದ್ದ ಕನ್ನಡನಾಡನ್ನ ಮರೆತ ಪರಭಾಷೆ 'ಸ್ಟಾರ್'ಗಳು.!

    ರದ್ದುಗೊಳಿಸು
  6. 1 ಗಂಟೆ ಹಿಂದೆ

    ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸಿ ವೇದಿಕೆ ಏರಿ ನಾಟಕ ಮಾಡಿದ್ರು ಮಂಡ್ಯ ರಮೇಶ್ ಪತ್ನಿ!

    ರದ್ದುಗೊಳಿಸು
  7. 1 ಗಂಟೆ ಹಿಂದೆ

    ಸ್ಥಳೀಯ ಸಂಸ್ಥೆಗಳಲ್ಲಿ ಸೋಲಿಗೆ ಮುಖಂಡರ ಕಾರಣ ಕೇಳಿದ ಯಡಿಯೂರಪ್ಪ

    ರದ್ದುಗೊಳಿಸು
  8. 2 ಗಂಟೆಗಳ ಹಿಂದೆ

    ಬಿ ಟೌನ್ ನ 'ಕಿರಿಕ್ ಪಾರ್ಟಿ'ಗೆ ಸಾನ್ವಿ ಸಿಕ್ಕಳು #

    ರದ್ದುಗೊಳಿಸು
  9. 2 ಗಂಟೆಗಳ ಹಿಂದೆ

    ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು #

    ರದ್ದುಗೊಳಿಸು
  10. 2 ಗಂಟೆಗಳ ಹಿಂದೆ

    ಪತಿಯ ಶ್ರಮ ಕಂಡು ಮತ್ತೆ ಪ್ರೀತಿಯಲ್ಲಿ ಬಿದ್ದ ವಿದ್ಯಾ ಶ್ರೀ ಮುರಳಿ

    ರದ್ದುಗೊಳಿಸು
  11. 2 ಗಂಟೆಗಳ ಹಿಂದೆ

    11 ದಿನದ ಉಪವಾಸಕ್ಕೆ 20 ಕೆಜಿ ತೂಕ ಕಳೆದುಕೊಂಡ ಹಾರ್ದಿಕ್ ಪಟೇಲ್

    ರದ್ದುಗೊಳಿಸು
  12. 2 ಗಂಟೆಗಳ ಹಿಂದೆ

    ದೇವೇಗೌಡರು ಮನೆಯಲ್ಲಿ ಯಾರ ಬೃಹತ್ ಭಾವಚಿತ್ರ ಅನಾವರಣ ಮಾಡಿದ್ರು?

    ರದ್ದುಗೊಳಿಸು
  13. 2 ಗಂಟೆಗಳ ಹಿಂದೆ

    ಏನಿದು 'ಡಾರ್ಕ್‌ವೆಬ್'?..ಇದನ್ನು ಸರ್ಚ್ ಮಾಡಿದರೆ ನೀವು ಜೈಲು ಸೇರುವುದೇಕೆ?!

    ರದ್ದುಗೊಳಿಸು
  14. 2 ಗಂಟೆಗಳ ಹಿಂದೆ

    ಮಳೆಯಿಂದ ವಿವಿಧ ರಾಜ್ಯಗಳಲ್ಲಿ ಆಗಿರುವ ಹಾನಿಯ ಲೆಕ್ಕ ಕೊಟ್ಟ ಕೇಂದ್ರ ಗೃಹ ಇಲಾಖೆ

    ರದ್ದುಗೊಳಿಸು
  15. 2 ಗಂಟೆಗಳ ಹಿಂದೆ

    ಕಾರು ರಿಪೇರಿಗೆ ಹೋದ ಸ್ಕೋಡಾ ಮಾಲಕಿಗೆ ಡೀಲರ್ಸ್ ಹೀಗಾ ಮಾಡೋದು.?

    ರದ್ದುಗೊಳಿಸು
  16. 2 ಗಂಟೆಗಳ ಹಿಂದೆ

    ರು. 820 ತಲುಪಿ ಸಾರ್ವಕಾಲಿಕ ಏರಿಕೆ ಕಂಡ ಸಬ್ಸಿಡಿ ರಹಿತ ಸಿಲಿಂಡರ್

    ರದ್ದುಗೊಳಿಸು
  17. 3 ಗಂಟೆಗಳ ಹಿಂದೆ

    'ದಲಿತ' ಪದಬಳಕೆಗೆ ಬ್ರೇಕ್: ಅದು ಜಾತಿಯಲ್ಲ ಚಳವಳಿ!

    ರದ್ದುಗೊಳಿಸು
  18. 3 ಗಂಟೆಗಳ ಹಿಂದೆ

    ಪದವೀಧರರಿಗೆ ನಬಾರ್ಡ್‌ನಲ್ಲಿ ಕೆಲಸವಿದೆ ಅರ್ಜಿ ಹಾಕಿ

    ರದ್ದುಗೊಳಿಸು
  19. 3 ಗಂಟೆಗಳ ಹಿಂದೆ

    ಮಂಡ್ಯದಲ್ಲಿ ಜೆಡಿಎಸ್‌ಗೆ ಸಂಪೂರ್ಣ ಶರಣಾಯಿತೇ ಕಾಂಗ್ರೆಸ್?

    ರದ್ದುಗೊಳಿಸು
  20. 3 ಗಂಟೆಗಳ ಹಿಂದೆ

    ಡೇಟಿಂಗ್ ಬಗ್ಗೆ ಕೇಳಿದಕ್ಕೆ 'ಸಗಣಿಯ ರಾಶಿ' ಎಂದ ರವಿ ಶಾಸ್ತ್ರಿ.!

    ರದ್ದುಗೊಳಿಸು

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·