Twitter | Αναζήτηση | |
B.S. Yeddyurappa
ರೈತ | Former Chief Minister of Karnataka | BJP Karnataka President
4.640
Tweet
147
Ακολουθείτε
321.844
Ακόλουθοι
Tweet
B.S. Yeddyurappa 3 ώρ.
ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಹೇರಿ ದೇಶದ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ಕರಾಳ ದಿನಗಳನ್ನು ಕೇಂದ್ರ ಸಚಿವ ಶ್ರೀ ಎಂ.ಜೆ.ಅಕ್ಬರ್‌ರವರ ಉಪಸ್ಥಿತಿಯಲ್ಲಿ ಸ್ಮರಿಸಲಾಯಿತು.
Reply Retweet Σήμανση "Μου αρέσει"
Ο χρήστης B.S. Yeddyurappa έκανε Retweet
B Sriramulu 25 Ιουν
ಜನರ ಅಹವಾಲು ಸ್ವೀಕರಿಸದೇ ಉದ್ದಟತನದ ಹೇಳಿಕೆ ನೀಡಿರುವ ಸಿಎಂ ಕುಮಾರಸ್ವಾಮಿಯವರ ನಡೆ ಖಂಡನೀಯ. ಜನತೆ ಆಡಳಿತ ಚುಕ್ಕಾಣಿ ನೀಡಿರುವುದು ರಾಜಕೀಯ ಕಚ್ಚಾಟದಲ್ಲೇ ಕಾಲಹರಣ ಮಾಡುವುದಕ್ಕೆಂದು ಅವರು ಭಾವಿಸಿದಂತಿದೆ. ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಕುಮಾರಸ್ವಾಮಿಯವರನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಮಯ ಬಂದಾಗ ಪಾಠ ಕಲಿಸಲಿದ್ದಾರೆ.
Reply Retweet Σήμανση "Μου αρέσει"
B.S. Yeddyurappa 25 Ιουν
ಮಳೆಯನ್ನೂ ಲೆಕ್ಕಿಸದೇ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ ಭಟ್ಕಳದ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಉತ್ಸಾಹ ನೋಡಿ ಸಂತೋಷವಾಯಿತು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳು.
Reply Retweet Σήμανση "Μου αρέσει"
B.S. Yeddyurappa 24 Ιουν
ಸ್ವದೇಶಿ ಸಂಘ ಆಯೋಜಿಸಿದ್ದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ ಆಚರಣೆಯಲ್ಲಿ ಭಾಗವಹಿಸಿ, ದೇಶದ ಏಕತೆಗಾಗಿ ಪ್ರಾಣವನ್ನೇ ಬಲಿದಾನ ಮಾಡಿದ ಆ ಹಿರಿಯ ಚೇತನಕ್ಕೆ ಗೌರವ ನಮನ ಸಲ್ಲಿಸಲಾಯಿತು. ಭಾರತೀಯ ಜನಸಂಘ ಸ್ಥಾಪಿಸಿ, ದೇಶದ ರಾಜಕೀಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾದ ಮುಖರ್ಜಿಯವರ ಅಪ್ರತಿಮ ದೇಶಭಕ್ತಿ ನಮಗೆಲ್ಲರಿಗೂ ಮಾದರಿ.
Reply Retweet Σήμανση "Μου αρέσει"
B.S. Yeddyurappa 24 Ιουν
ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಸಾಧನೆ ಕುರಿತು ಮಾಹಿತಿಯಿರುವ "ಶುದ್ಧ ನಡೆ - ಸೂಕ್ತ ವಿಕಾಸ" ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ದೇಶದ ಅಭಿವೃದ್ಧಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದ್ದು, ಕಳಂಕರಹಿತ ಹಾಗೂ ಜನಪರ ಆಡಳಿತ ನೀಡುವುದರಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ.
Reply Retweet Σήμανση "Μου αρέσει"
B.S. Yeddyurappa 23 Ιουν
ಚಿಕ್ಕಮಗಳೂರು ನಗರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನ್ವರ್‌ರವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ಆಘಾತ ಉಂಟುಮಾಡಿದೆ. ಅನ್ವರ್‌ರವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕಿದೆ.
Reply Retweet Σήμανση "Μου αρέσει"
B.S. Yeddyurappa 22 Ιουν
ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ನಾಳೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ.
Reply Retweet Σήμανση "Μου αρέσει"
B.S. Yeddyurappa 21 Ιουν
ಖ್ಯಾತ ಅಂಕಣಕಾರ ಹಾಗೂ ಮೈಸೂರು-ಕೊಡಗು ಸಂಸದ ಶ್ರೀ ಪ್ರತಾಪ್ ಸಿಂಹರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪ್ರಿಯ ಯುವನಾಯಕರಾಗಿ ಹಾಗೂ ಅಪ್ಪಟ ರಾಷ್ಟ್ರೀಯವಾದಿಯಾಗಿ ರಾಜಕೀಯದಲ್ಲಿ ಸಕ್ರಿಯರಾಗಿರುವ ರವರು ಜೀವನದುದ್ದಕ್ಕೂ ಸಂತೋಷದಿಂದ ಬಾಳಲಿ, ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಅವರದ್ದಾಗಲಿ ಎಂದು ಹಾರೈಸುತ್ತೇನೆ.
Reply Retweet Σήμανση "Μου αρέσει"
B.S. Yeddyurappa 21 Ιουν
Celebrated International Yoga Day at Malleshwaram, Yoga is a way to have a divine lifestyle and also strengthen mind body & soul. I also take the opportunity to thank Shri Narendra Modi for his commendable efforts in taking yoga to the global platform.
Reply Retweet Σήμανση "Μου αρέσει"
B.S. Yeddyurappa 16 Ιουν
greetings to one and all! May this auspicious occasion strengthen the bond of unity and brotherhood in the society.
Reply Retweet Σήμανση "Μου αρέσει"
B.S. Yeddyurappa 13 Ιουν
Απάντηση σε @BjpPrahlad
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಶ್ರೀ ಅವರು 2886 ಮತಗಳ ಕಡಿಮೆ ಅಂತರದಿಂದ ಪರಾಭವಗೊಂಡಿದ್ದಾರೆ. ಕಳೆದ ಬಾರಿಗಿಂತಲೂ ಈ ಕ್ಷೇತ್ರದಲ್ಲಿ ಬಿಜೆಪಿ ಸುಮಾರು 7000 ದಷ್ಟು ಅಧಿಕ ಮತಗಳನ್ನು ಪಡೆದಿದೆ. ಮತದಾರರ ತೀರ್ಪನ್ನು ನಾವು ಗೌರವಿಸುತ್ತೇವೆ. ಪಕ್ಷವನ್ನು ಬೆಂಬಲಿಸಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು.
Reply Retweet Σήμανση "Μου αρέσει"
B.S. Yeddyurappa 13 Ιουν
Απάντηση σε @BSYBJP
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಕೆ ಬಿ ಶ್ರೀನಿವಾಸ್ ಅಲ್ಪ ಅಂತರದಿಂದ ಹಿನ್ನಡೆ ಕಂಡಿದ್ದಾರೆ. ಬಿಜೆಪಿಯನ್ನು ಬೆಂಬಲಿಸಿದ ಎಲ್ಲಾ ಮತದಾರರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಮತದಾರರು ಪಕ್ಷದ ಮೇಲಿಟ್ಟಿರುವ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಸಮರ್ಥವಾಗಿ ಕಾರ್ಯ ನಿರ್ವಹಿಸಲಿದ್ದೇವೆ.
Reply Retweet Σήμανση "Μου αρέσει"
B.S. Yeddyurappa 13 Ιουν
ವಿಧಾನ ಪರಿಷತ್ತಿನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಒಟ್ಟು ಆರು ಸ್ಥಾನಗಳಲ್ಲಿ ಮೂರರಲ್ಲಿ ಜಯಗಳಿಸಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಶ್ರೀ ವೈ ಎ ನಾರಾಯಣಸ್ವಾಮಿ, ಪದವೀಧರ ಕ್ಷೇತ್ರ- ನೈಋತ್ಯದಿಂದ ಆಯನೂರು ಮಂಜುನಾಥ್ ಮತ್ತು ಬೆಂಗಳೂರಿನಿಂದ ಶ್ರೀ ಎ ದೇವೇಗೌಡ ಗೆದ್ದಿದ್ದಾರೆ, ಅವರಿಗೆ ಪಕ್ಷದ ಪರವಾಗಿ ಅಭಿನಂದನೆಗಳು.
Reply Retweet Σήμανση "Μου αρέσει"
B.S. Yeddyurappa 13 Ιουν
Warm birthday greetings to Shri ji on his birthday. May God bless him with a long and healthy life in service to the nation!
Reply Retweet Σήμανση "Μου αρέσει"
Ο χρήστης B.S. Yeddyurappa έκανε Retweet
BJP Karnataka 12 Ιουν
When you have already set the stage for your congress bosses to loot Karnataka by aligning with them, you have lost moral rights to talk about corruption clean up. In fact the clean up should first start within your own party.
Reply Retweet Σήμανση "Μου αρέσει"
B.S. Yeddyurappa 11 Ιουν
Απάντηση σε @BSYBJP
Saddened to hear about the demise of Senior leader Shri B. S. Patil. A grassroots leader and a five-time MLA, he tirelessly served the people. My deepest condolences to his family and well-wishers!
Reply Retweet Σήμανση "Μου αρέσει"
B.S. Yeddyurappa 11 Ιουν
ಹಿರಿಯ ನಾಯಕ ಶ್ರೀ ಬಿ.ಎಸ್.ಪಾಟೀಲ್‌ರವರು ವಿಧಿವಶರಾಗಿರುವುದನ್ನು ತಿಳಿದು ಅತೀವ ದುಃಖವಾಗಿದೆ. ಐದು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಸಚಿವರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬಕ್ಕೆ, ಬಂಧುಮಿತ್ರರಿಗೆ, ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
Reply Retweet Σήμανση "Μου αρέσει"
B.S. Yeddyurappa 9 Ιουν
ಬೆಂಗಳೂರಿನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಯುವಮೋರ್ಚಾ ಮತ್ತು ರೈತಮೋರ್ಚಾ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿ ನೆರವೇರಿತು. ನಾಡಿನ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾಜ್ಯದ ಸಮ್ಮಿಶ್ರ ಸರ್ಕಾರವು ಸಾಲಮನ್ನಾ ಮಾಡದಿದ್ದರೆ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಿ, ರೈತರಿಗೆ ನ್ಯಾಯ ದೊರಕಿಸಿಕೊಡುತ್ತೇವೆ.
Reply Retweet Σήμανση "Μου αρέσει"
B.S. Yeddyurappa 7 Ιουν
ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ರವರ ಪರವಾಗಿ ಮತಯಾಚನೆ ಮಾಡಲಾಯಿತು. ಶಾಸಕರಾಗಿದ್ದ ಶ್ರೀ ವಿಜಯ್ ಕುಮಾರ್‌ರವರ ಸರಳ ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಇವರೇ ಸೂಕ್ತ ವ್ಯಕ್ತಿಯೆಂದು ಇಲ್ಲಿನ ಜನರು ನಿಶ್ಚಯಿಸಿದ್ದು, ಇವರನ್ನು ಗೆಲ್ಲಿಸುವ ತವಕದಲ್ಲಿದ್ದಾರೆ.
Reply Retweet Σήμανση "Μου αρέσει"
B.S. Yeddyurappa 6 Ιουν
ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಶ್ರೀ ಎಸ್.ಆರ್. ಬೊಮ್ಮಾಯಿಯವರನ್ನು ಜನ್ಮದಿನವಾದ ಇಂದು ಸ್ಮರಿಸೋಣ. ಸಿದ್ಧಾಂತಗಳೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೇ ಎಲ್ಲ ಜನಪ್ರತಿನಿಧಿಗಳಿಗೆ ಮಾದರಿಯಾಗುವಂತೆ ಬದುಕಿದ ಅವರಿಗೆ ನನ್ನ ಭಾವಪೂರ್ಣ ನಮನಗಳು.
Reply Retweet Σήμανση "Μου αρέσει"