@SriSamsthana ತಡೆಹಿಡಿಯಲಾಗಿದೆ

ನೀವು ಖಚಿತವಾಗಿಯೂ ಈ ಟ್ವೀಟ್‌ಗಳನ್ನು ನೋಡಲು ಬಯಸುವಿರಾ? ಟ್ವೀಟ್‌ಗಳನ್ನು ನೋಡುವುದು @SriSamsthana ಅವರನ್ನು ತಡೆತೆರವುಗೊಳಿಸುವುದಿಲ್ಲ.

  1. ಪಿನ್ ಮಾಡಿದ ಟ್ವೀಟ್

    ಪ್ರಧಾನಮಂತ್ರಿಗಳೇ! ಸೇವೆಯ ಸರ್ವೋತ್ತಮ ಅವಕಾಶ ನಿಮ್ಮ ಮುಂದಿದೆ! ಗೋಹತ್ಯೆಯನ್ನು ಪೂರ್ಣ ನಿಷೇಧಿಸಿ,ಧರಿತ್ರಿಯ ಚರಿತ್ರೆಯಲ್ಲಿ ಅಜರಾಮರರಾಗಿ!

  2. ಕುಮಟಾದಲ್ಲಿ : ಈ ಊರಿನ ನಿಜವಾದ ಹೆಸರು ಕುಂಭಪುರ; ಗೋಭಕ್ತಿಯು ಜನರಲ್ಲಿ ತುಂಬಿ, ಗೋಭಕ್ತರಿಂದ ನಗರವೇ ತುಂಬಿದ ಇಂದು ಅದು ಪೂರ್ಣಕುಂಭಪುರವೆನಿಸಿತು!

  3. ನಗರ ಸೇರಿದ ನಮ್ಮವರೇ! ಬೇರಿಗೆ ಮರಳಿ! ಊರಿಗೆ ತೆರಳಿ! ನೆಲ~ಜಲ~ಹಸು~ಹಸಿರು ಪ್ರಕೃತಿ; ಉಸಿರೇ ವಿಷವಾದ ಇಂದಿನ ನಗರ-ನಾಗರಿಕತೆ ವಿಕೃತಿ! ?

  4. ಗೋವಿಗಾಗಿ ಮಿಡಿಯುವ ದೇಶವಾಸಿಗಳ ದನಿಯಾಲಿಸಿ ದೊರೆಗಳೇ! ಗೋಹತ್ಯೆಯೆಂಬ ಭಾರತದ ಪ್ರಾಣಹತ್ಯೆಯನ್ನು ನಿಲ್ಲಿಸಿ!!

  5. Only reason not to ban cow slaughter is "Religion" if not how we ban tiger, deer killing ? Cow is unfortunate

  6. "ನಮ್ಮ ಕೋಟಿ ಪಾಪಗಳನ್ನು ಕಳೆಯಲು ಮನೆಯಲ್ಲೊಂದು ಪುಣ್ಯಕೋಟಿ ಇರಲಿ" -ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

  7. Cow-based rural economy made us a greatest nation once. Let's bring back the rural economy !

    , , and 6 others
  8. shows the way to the world that how desi cow can be protected and how it's the need of the hour.

  9. It's an amazing journey of on the way of desi cow protection. Mangala Gou Yatra will herald a new era. Great effort

  10. ಮಂಗಳೂರಿನ ಮಂಗಲಭೂಮಿಯಲ್ಲಿ, ಮಾಸಾಂತ್ಯದಲ್ಲಿ ನೆರವೇರುವ ಯ ಮಹಾಮಂಗಲದಲ್ಲಿ ಮೊಳಗಲಿರುವ ಯ ಕಹಳೆಯು ಸಮಗ್ರಭಾರತದಲ್ಲಿ ಮಾರ್ದನಿಸಲಿ!

  11. ಭಾವವು ರಾಗದ ರಥವೇರಿ, ರಾಮನ ಸೇರಿ ರಮಿಸಿದರೆ ಅದು ತ್ಯಾಗರಾಜರ ಆರಾಧನೆಯಾಯಿತು! @ Karwar

  12. ಹಸಿದ ಮಗುವಿನ ಈ ಪ್ರಶ್ನೆಗೆ ವೈದ್ಯರ ಬಳಿ ಉತ್ತರವಿಲ್ಲ; ಆದರೆ ಗೋಮಾತೆಯ ಬಳಿ ಇದೆ! ಹಸಿವು-ರೋಗ-ಮುಪ್ಪು-ಮೃತ್ಯುಗಳನ್ನು ದೂರಾಗಿಸಬಲ್ಲ ಅಮೃತನಿಧಿಯೇ ಆಕೆಯಲ್ಲಿದೆ!

  13. ವರುಷಗಳ ಹಿಂದೆ ನಾವು ಮಡಿಲಲ್ಲಿ ಮಲಗಿಸಿಕೊಂಡಿದ್ದ ಹೊಸನಗರದ ದೇವನಿ ಕರುವನ್ನು ನಿನ್ನೆ ವೃದ್ಧಾವಸ್ಥೆಯಲ್ಲಿ ನೋಡಿದೆವು! ಅತ್ಯಲ್ಪಕಾಲ ಬದುಕಿ, ಅತ್ಯಧಿಕಫಲವೀವ ಜೀವಗಳಿವು!

  14. ಪುಟ್ಟ ಕಂದನಿಗೂ ಪಾಲ್ಗಡಲೊಡೆಯಗೂ ಒಟ್ಟಿಗೆ ಹಾಲೂಡಿಸುವ ಅಂಬೇ! ಜಗದಂಬೇ! ಪರಮಾಣುವಿನಿಂದ ಪರಮಾತ್ಮನವರೆಗೆ ನಿನ್ನ…

  15. ಕಂದಗೆ ಹಾಲ್ಗುಡಿವ ತೃಪ್ತಿ; ಕೃಷ್ಣಗೆ ಕಂದನ ಕಾಂಬ ತೃಪ್ತಿ; ಗೋವಿಗೆ ಕೃಷ್ಣಸ್ಪರ್ಶದ ತೃಪ್ತಿ; ನಮಗೆ ಕಂದ~ಕೃಷ್ಣ~ಗೋವುಗಳ ಸಂಗಮದಲ್ಲಿ ಮುಳುಗೇಳುವ-ದಡ ಸೇರುವ ಪರಮತೃಪ್ತಿ!

  16. ದೊಡ್ಡವರಲ್ಲಿ ದೊಡ್ಡವನು ಸಣ್ಣವರಲ್ಲಿ ಸಣ್ಣವನ ನೆರಳಲ್ಲಿ!

  17. ಭಾರತದ ಭೂಸೇನೆಗೆ ಬ್ರಿಟಿಷರ ನೇತೃತ್ವ ತೊಲಗಿ, ನಮ್ಮ ಫೀಲ್ಡ್ ಮಾರ್ಷಲ್, K.M.ಕಾರಿಯಪ್ಪ ದಂಡನಾಯಕರಾದ ಈ ದಿನವು ನಮಗೆ 'ನಮ್ಮತನ'ವನ್ನು ನೆನಪಿಸುವ ದಿನವಾಗಲಿ..

  18. ಗೋದೀಕ್ಷೆ ಪಡೆದು, ಗೋಸ್ವಾತಂತ್ರ್ಯಮಹಾಸಂಗ್ರಾಮದಲ್ಲಿ ಹೋರಾಡಲಿರುವ ವೀರಗೋಸೇನಾನಿಗಳು ಗೋಟಂಕೆಗಳ ಪ್ರಥಮಾಧಿಕಾರಿಗಳಾಗಲಿದ್ದಾರೆ!

  19. ಎಲ್ಲಾ ದೇವರಿಗೂ ಒಂದೊಂದು ದಿನಗಳಿವೆ; ಎಲ್ಲಾ ದೇವರೂ ತಾನೇ ಆದ ಗೋಮಾತೆಗೆ ವರುಷಕ್ಕೊಂದು ದಿನ ಬೇಡವೇ? ಆ ದಿನವೇ ಈ ದಿನ; ಸಂಕ್ರಮಣದಿನವದು ಗೋದಿನ!

    , , and 2 others
  20. ದೇಶದ ದುರ್ದಶೆ ದೂರಾಗಬೇಕಾದರೆ ದಿಶೆ ಬದಲಾಗಬೇಕು. ಈಗಿನ ದಿಶೆ: ದನ+ನಿಧನ=ಧನ ಬೇಕಿರುವ ದಿಶೆ: ದನ=ಧನ ದೇಶದ ದಿಶೆ-ದಶೆಗಳನ್ನು ಬದಲಿಸುವ ಗೋಕ್ರಾಂತಿಯೇ ನಿಜಸಂಕ್ರಾಂತಿ!

  21. ದಕ್ಷಿಣವು ಯಮನ~ಸಾವಿನ ದಿಕ್ಕು; ಉತ್ತರವು ಕುಬೇರನ~ಸಿರಿಯ ದಿಕ್ಕು; ನಾಳೆ ಸಂಕ್ರಾಂತಿಗೆ ರವಿ ದಕ್ಷಿಣದಿಂದ ಉತ್ತರಕೆ ಹೊರಳುವಾಗ ದೇಶವೂ ಗೋನಿಧನದಿಂದ ಗೋಧನದೆಡೆಗೆ ಹೊರಳಲಿ.

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·