Front Page

CINEMA

GST ಕುರಿತ ಯೋಗರಾಜ್ ಭಟ್ಟರ ವಿಶೇಷ ಹಾಡು!

ಬೆಂಗಳೂರು, ಜೂನ್ 30 (www.justkannada.in): ನಿರ್ದೇಶಕರ ಯೋಗರಾಜ್ ಭಟ್ಟರು ಜಿಎಸ್ ಟಿ ಕುರಿತು ವಿಶೇಷ ಹಾಡೊಂದನ್ನು ಬರೆದಿದ್ದಾರೆ! ಯೋಗರಾಜ್ ಭಟ್ಟರು ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕೂಡಿ ಮಾಡುತ್ತಿರುವ ಮುಗುಳುನಗೆ ಚಿತ್ರಕ್ಕಾಗಿ ಭಟ್ಟರು...

ಕ್ರೇಜಿಸ್ಟಾರ್ ಪುತ್ರ ವಿಕ್ರಂ ರವಿಚಂದ್ರನ್ ಚಿತ್ರರಂಗಕ್ಕೆ ಎಂಟ್ರಿ: ಚೊಚ್ಚಲ ಚಿತ್ರಕ್ಕೆ ನಾಗಶೇಖರ್ ಆ್ಯಕ್ಷನ್ ಕಟ್?!

ಬೆಂಗಳೂರು, ಜೂನ್ 28 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಿದ್ಧರಾಗುತ್ತಿದ್ದಾರೆ. ಯೆಸ್. ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಇನ್ನೇನು ಬಿಡುಗಡೆಯಾಗಬೇಕಿದೆ....

CRIME

Media Masala

Rasayana

Simply Science

Sports

India- badmintonplayer –K. Shrikanth- won - Australian Open Super Series -2017

ಅಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ -2017 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ಬ್ಯಾಡ್ಮಿಂಟನ್  ಆಟಗಾರ ಕೆ. ಶ್ರೀಕಾಂತ್…

ಆಸ್ಟ್ರೇಲಿಯಾ,ಜೂ,25,2017(www.justkannada.in): ಭರ್ಜರಿ ಆಟ ಪ್ರದರ್ಶಿಸಿದ ಭಾರತದ ಬ್ಯಾಡ್ಮಿಂಟನ್  ಆಟಗಾರ ಕೆ. ಶ್ರೀಕಾಂತ್ ಅಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ -2017 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ಪೈನಲ್ ನಲ್ಲಿ ಚೀನಾದ ಚೆನ್ ಲಾಂಗ್...

ಕುಂಬ್ಳೆ ರಾಜೀನಾಮೆ: ವಿರಾಟ್ ಕೊಯ್ಲಿ ವಿರುದ್ಧ ಸೋಷಿಯಲ್ ಮಿಡೀಯಾ, ಮಾಜಿ ಆಟಗಾರರಿಂದ ಆಕ್ರೋಶ

ನವದೆಹಲಿ, ಜೂನ್ 22 (www.justkannada.in): ಭಾರತ ಕ್ರಿಕೆಟ್ ತಂಡ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಕ್ರಿಕೆಟ್ ಮಾಜಿ ನಾಯಕರು,...
Champions Trophy- Countdown -Indo-Pak- War -Today's Final

ಚಾಂಪಿಯನ್ಸ್ ಟ್ರೋಫಿ: ಇಂದು ಫೈನಲ್ ನಲ್ಲಿ  ಭಾರತ- ಪಾಕ್  ಕದನಕ್ಕೆ ಕ್ಷಣಗಣನೆ…

ಲಂಡನ್,ಜೂ,18.2017(www.justkannada.in):  ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತಕ್ಕೆ ತಲುಪಿದ್ದು, ಫೈನಲ್ ಗೆ ಲಗ್ಗೆ ಇಟ್ಟಿರುವ  ಭಾರತ ಹಾಗೂ ಪಾಕ್ ಇಂದು ಸೆಣೆಸಾಡಲಿವೆ. ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ...
champions-trophy-final-india-won-cricket-lovers

ಚಾಂಪಿಯನ್ಸ್ ಟ್ರೋಫಿ ನಾಳಿನ ಫೈನಲ್ ನಲ್ಲಿ ಇಂಡೋ – ಪಾಕ್ ಸೆಣಸಾಟ: ಭಾರತ ಗೆಲ್ಲುವಂತೆ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳಿಂದ...

ಮೈಸೂರು,ಜೂ,17,2017(www.justkannada.in):  ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತ ತಲುಪಿದ್ದು, ಈಗಾಗಲೇ ಫೈನಲ್ ಪ್ರವೇಶಿಸಿರುವ ಭಾರತ ಮತ್ತು ಸಾಂಪ್ರದಾಯಕ ಎದುರಾಳಿ ಪಾಕ್  ನಾಳೆ ಸೆಣಸಾಟ ನಡೆಸಲಿವೆ. ಈ ಹಿನ್ನೆಲೆ ನಾಳಿನ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನ ಬಗ್ಗು...

ನಾಳೆ (ಜೂನ್ 18) ಯೋಗಪಟುಗಳ ಅನುಕೂಲಕ್ಕಾಗಿ ರೇಸ್ ಕೋರ್ಸ್’ಗೆ ವಿಶೇಷ ಬಸ್ ವ್ಯವಸ್ಥೆ

ಮೈಸೂರು, ಜೂನ್ 17(www.justkannada.in): ಮೈಸೂರು ರೇಸ್ ಕೋರ್ಸ್ ಆವರಣದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆಯನ್ನು ಪೂರ್ವಭಾವಿಯಾಗಿ ಜೂನ್ 18 ರಂದು ಆಯೋಜಿಸಿದ್ದು, ಆಗಮಿಸುವ ಯೋಗಭ್ಯಾಸಿತರ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಿಗೆ ಕೆ.ಎಸ್.ಆರ್.ಟಿ.ಸಿ....

S-expert

‘ಲೈಂಗಿಕ ನಡವಳಿಕೆ’ಯ ಮಾನಸಿಕ ಆಯಾಮಗಳು

ಲೈಂಗಿಕ ಬಯಕೆ ಅತಿಯಾದರೆ ಎದುರಿಸಬೇಕಾದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಹಿಂದಿನ ಅಂಕಣದಲ್ಲಿ ತಿಳಿಸಲಾಗಿತ್ತು. ಈ ಬಾರಿ ಕೆಲವು ಲೈಂಗಿಕ ನಡವಳಿಕೆಗಳ ಕುರಿತು ತಿಳಿದುಕೊಳ್ಳೋಣ. ಲೈಂಗಿಕ ಬಯಕೆ ಅತ್ಯಧಿಕವಿರುವುದನ್ನು ಸಮಸ್ಯೆ ಎಂದು ಪರಿಗಣಿಸುವುದು...

ಸಕ್ಕರೆ ಕಾಯಿಲೆ ಮತ್ತು ಸೆಕ್ಸ್: ಯಾವುದು ನಿಮಿರುವಿಕೆ ದೌರ್ಬಲ್ಯವಲ್ಲ?

1) ಆಗಾಗ್ಗೆ ನಿಮಿರುವಿಕೆಯಲ್ಲಿ ತೊಂದರೆ ಎಲ್ಲ ಪುರುಷರೂ ಜೀವನದಲ್ಲಿ ಕೆಲವೊಮ್ಮೆ ನಿಮಿರುವಿಕೆ ತೊಂದರೆ ಅನುಭವಿಸುತ್ತಾರೆ. ಹಾಗೆಂದು ಇದನ್ನು ನಿಮಿರುವಿಕೆ ದೌರ್ಬಲ್ಯ ಎಂದು ಪರಿಗಣಿಸಲು ಆಗುವುದಿಲ್ಲ. ವಿಪರೀತ ಶಾರೀರಿಕ ಅಥವಾ ದೈಹಿಕ ಶ್ರಮ, ಕಾಯಿಲೆಗಳು, ಮದ್ಯಪಾನ,...

ನಿಮಿರುವಿಕೆ ದೌರ್ಬಲ್ಯ ಹೃದ್ರೋಗದ ಲಕ್ಷಣವೇ?

ಹೃದ್ರೋಗಕ್ಕೂ ನಿಮಿರುವಿಕೆ ದೌರ್ಬಲ್ಯಕ್ಕೂ ಇರುವ ಸಂಬಂಧವೇನು? ಹೃದ್ರೋಗಕ್ಕೂ ನಿಮಿರುವಿಕೆ ದೌರ್ಬಲ್ಯಕ್ಕೂ ಹತ್ತಿರದ ಸಂಬಂಧವಿದೆ. ನಿಮಿರು ದೌರ್ಬಲ್ಯ ಹೊಂದಿರುವ ಪುರುಷನು ಹೃದ್ರೋಗದಿಂದ ಬಳಲುತ್ತಿರುವ ಸಾಧ್ಯತೆ ಇರುತ್ತದೆ ಎಂದು ಅನೇಕ ಅಧ್ಯಯನಗಳು ಸಾರಿ ಹೇಳುತ್ತವೆ. ಬೈಪಾಸ್ ಸರ್ಜರಿ...

ವೀರ್ಯದ ಉತ್ಪತ್ತಿಗೂ ಇದೆ ಲೈಂಗಿಕ ಸುಖದ ನಂಟು

‘ನನಗೀಗ 45 ವರ್ಷ. ಒಂದು ವರ್ಷದಿಂದೀಚೆಗೆ ನನ್ನಲ್ಲಿ ವೀರ್ಯದ ಪ್ರಮಾಣ ಕಡಿಮೆ ಆದಂತೆ ಅನುಭವವಾಗುತ್ತಿದೆ. ಇದರಿಂದ ಲೈಂಗಿಕ ತೃಪ್ತಿಯೂ ತಗ್ಗಿದಂತಾಗಿದೆ. ಇದಕ್ಕೆ ಕಾರಣವೇನು? ಇಂಥ ಸಮಸ್ಯೆಯ ಪ್ರಶ್ನೆಗಳು ಸಾಕಷ್ಟು ಬರುತ್ತಿರುತ್ತವೆ. ಇದಕ್ಕೆ ಉತ್ತರ ಎಂಬಂತೆ...

Latest News

Stay Connected

80,165FansLike
482FollowersFollow
953FollowersFollow