@CMofKarnataka ತಡೆಹಿಡಿಯಲಾಗಿದೆ

ನೀವು ಖಚಿತವಾಗಿಯೂ ಈ ಟ್ವೀಟ್‌ಗಳನ್ನು ನೋಡಲು ಬಯಸುವಿರಾ? ಟ್ವೀಟ್‌ಗಳನ್ನು ನೋಡುವುದು @CMofKarnataka ಅವರನ್ನು ತಡೆತೆರವುಗೊಳಿಸುವುದಿಲ್ಲ.

  1. 4 ಗಂಟೆಗಳ ಹಿಂದೆ

    ಮಾಜಿ ಶಾಸಕ ಮತ್ತು ಕೆಪಿಸಿಸಿ ಕಾರ್ಯದರ್ಶಿ ಭೂಪತಿಯವರ ಸಾವು ಆಘಾತವನ್ನುಂಟು ಮಾಡಿದೆ. ಭೂಪತಿಯವರು ನನಗೂ ಸ್ನೇಹಿತರಾಗಿದ್ದರು. ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿ.

  2. 15 ಗಂಟೆಗಳ ಹಿಂದೆ

    ಮೈಸೂರು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.

  3. 19 ಗಂಟೆಗಳ ಹಿಂದೆ

    ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ

  4. ಜನ 24

    ಕಂಬಳದ ಬಗ್ಗೆ ನಮ್ಮ ವಿರೋಧವಿಲ್ಲ. ಅಗತ್ಯ ಬಿದ್ದರೆ ಸುಗ್ರೀವಾಜ್ಞೆಗೂ ಸಿದ್ಧ . ಈ ಬಗ್ಗೆ ಫೆಬ್ರವರಿ 6ರಿಂದ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ತೀರ್ಮಾನಿಸಲಾಗುವುದು.

  5. ಜನ 24

    ರಾಜ್ಯದ ಹಿತರಕ್ಷಣೆ ಬಗ್ಗೆ ಆಸಕ್ತಿ ಇದ್ದರೆ‌ ಬಿಜೆಪಿ ನಾಯಕರು ಮೊದಲು ಪ್ರಧಾನಿ ಭೇಟಿಯಾಗಿ ಹಣ ಬಿಡುಗಡೆ ಮಾಡಿಸಲಿ. ಆರೋಪಗಳ ಮೂಲಕ‌ ಜನರನ್ನು ತಪ್ಪು ದಾರಿಗೆಳೆಯಬಾರದು.

  6. ಜನ 24

    ಫಾಲೋಅಪ್ ಮಾಡಿಲ್ಲ ಎನ್ನುತ್ತಾರೆ ಸದಾನಂದಗೌಡರು.ನಮ್ಮ ಸಚಿವರು ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ. ನಾನು ಪ್ರಧಾನಿ ಜೊತೆ ಮಾತನಾಡಿದ್ದೇನೆ. ಇನ್ನೇನು ಮಾಡಬೇಕು?

  7. ಜನ 24

    ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಭೇಟಿಮಾಡಿ ರಾಜ್ಯದ ಬರಪರಿಸ್ಥಿತಿಯನ್ನು ವಿವರಿಸಿದ್ದೇವೆ.ವಿವರವಾದ ಮನವಿ ಸಲ್ಲಿಸಿದ್ದೇವೆ, ಪತ್ರಬರೆದಿದ್ದೇವೆ. ಇನ್ನೇನು ಮಾಡಬೇಕು?

  8. ಜನ 24

    ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಅನುದಾನವನ್ನು ಬಳಕೆ ಮಾಡಿಕೊಂಡಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ಸುಳ್ಳು. ಆ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗಿದೆ.

  9. ಜನ 24

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ 63 ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಂದರ್ಭ.

  10. ಜನ 24

    ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ ಕುರಿತು ಸಭೆ ನಡೆಸಲಾಯಿತು.ಸಚಿವ ರಮೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.

  11. ಜನ 23

    ಬರಪರಿಹಾರಕ್ಕಾಗಿ ನಾವು ಕೇಳಿದ್ದು 4072 ಕೋಟಿ ರೂ.ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಭೆ 1782 ಕೋಟಿ ರೂ. ಬಿಡುಗಡೆಗೆ ಶಿಫಾರಸು ಮಾಡಿತ್ತು. ಈ ವರೆಗೆ ಅನುದಾನ ಬಂದಿಲ್ಲ.

  12. ಜನ 23

    ನಮ್ಮ ಸರ್ಕಾರ ಕಂಬಳದ ಪರವಾಗಿದೆ. ಇದೇ ತಿಂಗಳ 28ರಂದು ನಡೆಸಲು ಉದ್ದೇಶಿಸಿರುವ ಹೋರಾಟ ಯಾರ ವಿರುದ್ಧ ಎಂದು ನನಗೆ ತಿಳಿದಿಲ್ಲ.

  13. ಜನ 23

    ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಮಾಡಿ, ವೈಯಕ್ತಿಕವಾಗಿ ಮತ್ತು ಜನತೆಯ ಪರವಾಗಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆನು.

  14. ಜನ 23

    ನೇತಾಜಿ ಸುಭಾಷ್ ಚಂದ್ರ ಭೋಸ್ ರವರ ಜನ್ಮ ದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿ ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆನು.

  15. ಜನ 22

    Congrats on winning women's singles final of Malaysia Masters Grand Prix Gold - good to see U winning after the knee injury

  16. ಜನ 21

    ೬೦ ವರ್ಷ ತುಂಬಿದ ವಿಧಾನಸೌಧದ ನೆನಪಿಗಾಗಿ ವಿಧಾನ ಪರಿಷತ್ತು ಹಾಗೂ ವಿಧಾನ ಸಭೆಯ ಸಹಯೋಗದೊಡನೆ ವಿಧಾನಸೌಧದ ವಜ್ರ ಮಹೋತ್ಸವವನ್ನು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

  17. ಜನ 21

    ಪತ್ರಕರ್ತರಾದ ಸಿ.ಎಂ.ರಾಮಚಂದ್ರ ಬರೆದಿರುವ "A rare and magnificent monument to democracy and popular supremacy Vidhanasoudha"ಪುಸ್ತಕ ಬಿಡುಗಡೆ ಮಾಡಿದೆ

  18. ಜನ 21

    It gives me pride to share with you,that Bengaluru has been adjudged asthe most dynamic city inthe world,overtaking SiliconValley of the USA

  19. ಜನ 21

    Inagurated PHASE-FOUR building of MFAR MANYATA TECH PARK at the Manyata Embassy Business Park in Bengaluru.

  20. ಜನ 21

    ಎಂ ಫಾರ್ ಮಾನ್ಯತಾ ಟೆಕ್ ಪಾರ್ಕ್ ನ ಉದ್ಘಾಟನೆಯನ್ನು ನೆರವೇರಿಸಿದ ಸಂದರ್ಭ.

ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.

Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.

    ಇದನ್ನೂ ಸಹ ನೀವು ಇಷ್ಟಪಡಬಹುದು

    ·